Friday 21 August 2009

ದೊಡ್ಡಮೇಷ್ಟ್ರು ಇನ್ನಾಸಪ್ಪನವರ ನೆನಪು

ಬೆ೦ಗಳೂರಿನ ಕನಕಪುರ ತಾಲ್ಲೂಕಿನ ಹಾರೋಬೆಲೆಯ ಹಿರಿಯ ಚೇತನರಾಗಿದ್ದು ಈಸ್ಟರ್ ಹಬ್ಬದ ಸ೦ದರ್ಭದಲ್ಲಿ ಗ್ರಾಮದಲ್ಲಿ'ಮಹಿಮೆ' ನಾಟಕವನ್ನು ನಿರ್ದೇಶಿಸುತ್ತಿದ್ದ ಹಿನ್ನಲೆಯಲ್ಲಿ ದೊಡ್ಡ ಮೇಷ್ಟ್ರು ಎ೦ಬ ಪ್ರೀತಿಯ ಪದವಿಗೆ ಭಾಜನರಾಗಿದ್ದ ಸಿ.ಇನ್ನಾಸಪ್ಪಅವರ ಸ್ಮರಣೆಯಲ್ಲಿ 'ಶಿಖರ' ಎ೦ಬ ಹೆಸರಿನ ಕಾರ್ಯಕ್ರಮ ಈಚೆಗೆ ನಡೆಯಿತು. ಅದರ ಕೆಲವೊ೦ದು ಚಿತ್ರಗಳು :